ಚುನಾವಣಾ ಬೆಳಕಲ್ಲಿ ಮುಡೂರು ತೋಕೆ
ಮಂಜೇಶ್ವರ ಜು ೧೨: ವರ್ಕಾಡಿ ಗ್ರಾಮದ ಲ್ಲಿ ರುವ ಶ್ರೀ ಸುಬ್ರಮಣ್ಯ ಎ ಯಲ್ ಪಿ ಶಾಲೆ ಮುಡೂರು ತೋಕೆ ಶಾಲೆ ಯಲ್ಲಿ ೧೨.೦೭.೨೦೧೬ ಮಂಗಳವಾರದಂದು ಮಕ್ಕಳ ಪಾರ್ಲಿಮೆಂಟ್ ಚುನಾವಣೆ ವಯಸ್ಕರ ಮತದಾನ ಮಾದರಿಯಂತೆ ನಡೆದ ಈ ಚುನಾವಣೆಯಲ್ಲಿ ಮಕ್ಕಳನ್ನೇ ಚುನಾವಣಾ ಅಧಿಕಾರಿಗಳಾಗಿ ನೇಮಿಸಲಾಯಿತು.
ಶಾಲಾ ನಾಯಕಿ ಹಾಗೂ ಇತರ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣೆಯ ಬಳಿಕ ಮತ ಎಣಿಕೆ ಮಾಡಲಾಯಿತು, ಶಾಲಾ ನಾಯಕಿ ಯಾಗಿ ಕುಮಾರಿ ಮಂಜುಶ್ರೀ ಹಾಗೂ ಉಪನಾಯಕಿ ಯಾಗಿ ಕುಮಾರಿ ತೃಷಾ ರವರನ್ನು ಆಯ್ಕೆಆಡಲಾಯಿತು .
ಶಾಲಾ ನಾಯಕಿ ಹಾಗೂ ಇತರ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣೆಯ ಬಳಿಕ ಮತ ಎಣಿಕೆ ಮಾಡಲಾಯಿತು, ಶಾಲಾ ನಾಯಕಿ ಯಾಗಿ ಕುಮಾರಿ ಮಂಜುಶ್ರೀ ಹಾಗೂ ಉಪನಾಯಕಿ ಯಾಗಿ ಕುಮಾರಿ ತೃಷಾ ರವರನ್ನು ಆಯ್ಕೆಆಡಲಾಯಿತು .
No comments:
Post a Comment