ಪರಿಸರ ದಿನಾಚರಣೆ ೨೦೧೮-೧೯
ವರ್ಕಾಡಿ:
ಶ್ರೀ ಸುಬ್ರಹ್ಮಣ್ಯ
ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ
ಜೂನ್ 5 ರಂದು
ಪರಿಸರ ದಿನಾಚರಣೆ ನಡೆಯಿತು.
ವರ್ಕಾಡಿ ಕೃಷಿ
ಭವನದ ಅಧಿಕಾರಿ ಶ್ರೀ ರಾಧಾಕೃಷ್ಣ
ನ್ ರವರು ಕಾರ್ಯಕ್ರಮ ಉದ್ಘಾಟಿಸಿ
ವಿದ್ಯಾರ್ಥಿಗಳಿಗೆ ಗಿಡವಿತರಣೆ
ಹಾಗೂ ತರಕಾರಿ ಬೀಜ ವಿತರಿಸಿದರು.
ಶಾಲಾ ಮುಕ್ಯೋಪಾಧ್ಯಾಯಿನಿ
ಶ್ರೀ ಮತಿ ಚಂದ್ರಾವತಿ ಹಾಗೂ ಶಾಲಾ
ಶಿಕ್ಷಕರು ಉಪಸ್ಥಿತರಿದ್ದರು.
ವಿಜಯ ಕರ್ನಾಟಕ ರಿಪೋರ್ಟ್ |
No comments:
Post a Comment