ಶಾಲಾ ಪ್ರವೇಶೋತ್ಸವ ೨೦೧೮-೧೯
ವರ್ಕಾಡಿ:
ಶ್ರೀ ಸುಬ್ರಹ್ಮಣ್ಯ
ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ
2018-19ನೇ
ಸಾಲಿನ ಶೈಕ್ಷಣಿಕ ವರ್ಷದ ಶಾಲಾ
ಪ್ರವೇಶೋತ್ಸವವು ಭಾಗವಾಗಿ ಶಾಲಾ
ವಿದ್ಯಾರ್ಥಿಗಳಿಗೆ ಉಚಿತವಾಗಿ
ನೋಟ ಪುಸ್ತಕವನ್ನು ಜಯಪ್ರಕಾಶ್
ತೌಡುಗೋಳಿಯವರು ನೀಡಿದರು.
ಅದೇರೀತಿ ಶಾಲಾ
ವಿದ್ಯಾರ್ಥಿಗಳಿಗೆ ಉಚಿತವಾಗಿ
ಕೊಡೆ ಯನ್ನು ಮನೋಜ್ ನಿರೋಳಿಕೆ
ಹಾಗೂ ಕುಟುಂಬದ ವರು ನೀಡಿದರು.
ಹಾಗೆಯೇ ಶಾಲಾ
ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್
ನ್ನು ಕೇರಳ ಗ್ರಾಮೀಣ ಬ್ಯಾಂಕ್
ಪವೂರ್ ಶಾಖೆ ಯ ನೇತೃತ್ವದಲ್ಲಿ
ಬ್ಯಾಂಕ್ ಮುಖ್ಯಸ್ಥ ವಿದ್ಯಾರ್ಥಿಗಳಿಗೆ
ನೀಡಿದರು.
No comments:
Post a Comment