ರಕ್ಷಕ-ಶಿಕ್ಷಕ ಸಂಘದ ಮಹಾಸಭೆ: ನೂತನ ಸಮಿತಿ ರೂಪೀಕರಣ
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ನೂತನ ಪಿ.ಟಿ.ಎ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಪಿ.ಟಿ. ಎ ನೂತನ ಅಧ್ಯಕ್ಷರಾಗಿ ನವೀನ್ ,ಉಪಾಧ್ಯಕ್ಷರಾಗಿ ಉಸ್ಮಾನ್ ರವರು ಆಯ್ಕೆಯಾದರು. ಬಳಿಕ ಮಾತೆಯರ ನೂತನ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷೆಯಾಗಿ ಸರಿತಾ, ಉಪಾಧ್ಯಕ್ಷೆಯಾಗಿ ರೇಖಾ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಶೈಲೇಶ್ ಸ್ವಾಗತಿಸಿದ ಸಭೆಗೆ ಅಧ್ಯಾಪಿಕೆ ಲಾವಣ್ಯ ವಂದಿಸಿದರು.
![]() |
New Committee |
No comments:
Post a Comment