Tuesday 12 July 2016

ಚುನಾವಣಾ ಪ್ರಕ್ರಿಯೆ

ಚುನಾವಣಾ ಬೆಳಕಲ್ಲಿ ಮುಡೂರು ತೋಕೆ

ಮಂಜೇಶ್ವರ ಜು ೧೨:  ವರ್ಕಾಡಿ ಗ್ರಾಮದ ಲ್ಲಿ ರುವ ಶ್ರೀ ಸುಬ್ರಮಣ್ಯ  ಎ ಯಲ್ ಪಿ ಶಾಲೆ ಮುಡೂರು ತೋಕೆ ಶಾಲೆ ಯಲ್ಲಿ ೧೨.೦೭.೨೦೧೬  ಮಂಗಳವಾರದಂದು ಮಕ್ಕಳ ಪಾರ್ಲಿಮೆಂಟ್ ಚುನಾವಣೆ ವಯಸ್ಕರ ಮತದಾನ ಮಾದರಿಯಂತೆ ನಡೆದ ಈ ಚುನಾವಣೆಯಲ್ಲಿ ಮಕ್ಕಳನ್ನೇ ಚುನಾವಣಾ ಅಧಿಕಾರಿಗಳಾಗಿ ನೇಮಿಸಲಾಯಿತು. 

ಶಾಲಾ ನಾಯಕಿ  ಹಾಗೂ ಇತರ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣೆಯ ಬಳಿಕ ಮತ ಎಣಿಕೆ ಮಾಡಲಾಯಿತು, ಶಾಲಾ ನಾಯಕಿ ಯಾಗಿ ಕುಮಾರಿ ಮಂಜುಶ್ರೀ ಹಾಗೂ ಉಪನಾಯಕಿ ಯಾಗಿ ಕುಮಾರಿ ತೃಷಾ ರವರನ್ನು ಆಯ್ಕೆಆಡಲಾಯಿತು . 





























No comments:

Post a Comment